ಮನಸುಗಳ ಮಾತು ಮಧುರ..!!
ಮನಸಿನ ಪುಟದಲಿ ಮೂಡಿದ ಚಿತ್ತಾರಗಳ ಅನಾವರಣ....
Saturday, September 7, 2013
ಕಣ್ಣುಗಳು ಕಲೆತಾಗ,
ಬಿಸಿ ಉಸಿರು ತಾಗಿದಾಗ,
ಕೈಗೆ ಕೈ ಸೋಕಿದಾಗ,
ಹೃದಯ ಮಿಡಿತ ಹೆಪ್ಪುಗಟ್ಟಿ,
ಪ್ರೀತಿಯ ಸುಧೆ ಕೆನೆಕಟ್ಟಿ,
ಮೈಮರತೆ ನಿದ್ದೆಯನ್ನಟ್ಟಿ..!!
-ರವಿ ಕುಲಕರ್ಣಿ, ಹುಬ್ಬಳ್ಳಿ.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment